Friday 15 May 2015

ನಮ್ಮ ಮನಸ್ಸನ್ನು ನೋಯಿಸಿ
ಘಾಸಿ ಮಾಡಿದವರು, ಕ್ಷಮೆ
ಕೇಳಿದ ಕೂಡಲೇ ಮನಸ್ಸಿಗಾದ
ಗಾಯ ಮಾಯುವಿದಿಲ್ಲ. ಅದು
ಗಾಯ ಮಾಯಲು ಸಹಕರಿಸುವ
ಮುಲಾಮು ಆಗಬಹುದಷ್ಟೆ.
***ದಾರ್ಶನಿಕ.

13.05.2015

No comments:

Post a Comment