Saturday 1 November 2014


ಬೇಂದ್ರೆಯವರ ನುಡಿ ಮುತ್ತು 

"ಇದು ನಿಜವಾಗಿಯೂ ಹೊಂಗಿರಣ.
ವರಕವಿ ಬೇಂದ್ರೆಯವರ ಈ ಸರಳ ನುಡಿ ಮುತ್ತು,
ಕೂಡಿ ಬಳಿದರೆ ಸ್ವರ್ಗ ಸುಖ ಎನ್ನುವ
ಸಂದೇಶವನ್ನು ಸಾರುತ್ತದೆ.ಒಗ್ಗಟ್ಟಿನಲ್ಲಿ
ಬಾಳಿನ ಸುಖವಿದೆ, ಬಲವಿದೆ.ವಿಘಟನೆ
ಮನುಷ್ಯನನ್ನು ಸುಖ ನೆಮ್ಮದಿಯ
ಜೀವನದಿಂದ ವಂಚಿತನನ್ನಾಗಿ ಮಾಡುತ್ತದೆ."
ನನ್ನ ಸ್ನೇಹಿತರೆಲ್ಲರಿಗೂ ನನ್ನ ನಮಸ್ಕಾರ, ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.

29.10.2014

No comments:

Post a Comment