Sunday 7 February 2016

ಎಲ್ಲರಿಗೂ ೬೭ ನೇ ಗಣ ರಾಜ್ಯೋತ್ಸವದ ಶುಭಾಶಯಗಳು.
ನನ್ನ ಮೊಮ್ಮಕ್ಕಳು, ಕೌಸ್ತುಭ್ ಮತ್ತು ಕೃತಾರ್ಥ್ ಸಹ ಪಂಜಾಬಿನ ಧೀರನಾಗಿ ಹಾಗೂ ಕೊಡಗಿನ ಕಲಿಯಾಗಿ ದೇಶದ ಏಕತೆಯನ್ನು ಸಾರುತ್ತಾ ನಿಮಗೆಲ್ಲರಿಗೂ ಗಣ ರಾಜ್ಯೋತ್ಸವದ ಈ ದಿನ ಭಾರತದ ಏಕತೆಯ
ಸಂದೇಶವನ್ನು ಬೀರುತ್ತಿದ್ದಾರೆ........

No comments:

Post a Comment