Sunday 6 July 2014

ಇದು ಬೇಕೇ? 20 ಸೆಕೆಂಡುಗಳ ಸಮಯದ ಉಳಿತಾಯ ಮಾಡಿ ಏನು ಸಾಧಿಸುತ್ತಾರೆ?
ಸಭೆ ಸಮಾರಂಭಗಳಿಗೆ ಗಂಟೆ ಗಂಟೆ ತಡವಾಗಿ ಬರುವ ಸಚಿವರಂಥ ಅತಿಥಿ ಮಹಾಶಯರಿಗೆ ನಾಡಗೀತೆ 20 ಸೆಕೆಂಡು ಉದ್ದವಿದ್ದರೆ ಏನು ತೊಂದರೆಯೋ ಏನೋ. ಅದಕ್ಕೋಸ್ಕರ ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಯಾಕೆ ಮುಕ್ಕು ಮಾಡಬೇಕು? ನನ್ನ ದೃಷ್ಟಿಯಲ್ಲಿ ಮಹಾಕವಿಗಳ ದಿವ್ಯ ಸೃಷ್ಟಿಯಲ್ಲಿ ಯಾರೇ ಆಗಲಿ, ಯಾಕೆ ಆಗಲಿ, ಕೈ ಆಡಿಸುವುದು ಶುದ್ಧ ತಪ್ಪು.
ಇದನ್ನು ಪ್ರಜ್ಞಾವಂತ ಸಾಹಿತಿಗಳು ಪ್ರತಿಭಟಿಸಬೇಕು.

(ಇದು ಇಂದಿನ ವಿಜಯ ಕರ್ನಾಟಕದಲ್ಲಿನ ಸುದ್ದಿ.)

03.07.2014
Photo: ಇದು ಬೇಕೇ? 20 ಸೆಕೆಂಡುಗಳ ಸಮಯದ ಉಳಿತಾಯ ಮಾಡಿ ಏನು ಸಾಧಿಸುತ್ತಾರೆ?
ಸಭೆ ಸಮಾರಂಭಗಳಿಗೆ ಗಂಟೆ ಗಂಟೆ ತಡವಾಗಿ ಬರುವ ಸಚಿವರಂಥ ಅತಿಥಿ ಮಹಾಶಯರಿಗೆ ನಾಡಗೀತೆ 20 ಸೆಕೆಂಡು ಉದ್ದವಿದ್ದರೆ ಏನು ತೊಂದರೆಯೋ ಏನೋ. ಅದಕ್ಕೋಸ್ಕರ ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಯಾಕೆ ಮುಕ್ಕು ಮಾಡಬೇಕು? ನನ್ನ ದೃಷ್ಟಿಯಲ್ಲಿ ಮಹಾಕವಿಗಳ ದಿವ್ಯ ಸೃಷ್ಟಿಯಲ್ಲಿ ಯಾರೇ ಆಗಲಿ, ಯಾಕೆ ಆಗಲಿ, ಕೈ ಆಡಿಸುವುದು ಶುದ್ಧ ತಪ್ಪು.
ಇದನ್ನು ಪ್ರಜ್ಞಾವಂತ ಸಾಹಿತಿಗಳು ಪ್ರತಿಭಟಿಸಬೇಕು.

(ಇದು ಇಂದಿನ ವಿಜಯ ಕರ್ನಾಟಕದಲ್ಲಿನ ಸುದ್ದಿ.)

03.07.2014

No comments:

Post a Comment