Sunday 27 December 2015

ನಮ್ಮಿಂದ ಕಷ್ಟ ಹಾಗೂ ದುಃಖದಲ್ಲಿರುವವರಿಗೆ ಪರಿಹಾರ
ಒದಗಿಸಲು ಸಾಧ್ಯವೋ ಇಲ್ಲವೋ ಬೇರೆ ಮಾತು. ಆದರೆ,
"ಚಿಂತಿಸ ಬೇಡಿ, ನಿಮಗೆ ನಾವಿದ್ದೇವೆ..." ಎಂಬ ಒಂದು
ಸಮಾಧಾನದ ಮಾತು ಅವರಲ್ಲಿ ಪರಿಸ್ಥಿತಿಯನ್ನು ಎದುರಿಸಲು
ಆತ್ಮ ವಿಶ್ವಾಸ ತುಂಬ ಬಲ್ಲದು.
******ದಾರ್ಶನಿಕ.

No comments:

Post a Comment