Sunday 27 December 2015

ಮನುಷ್ಯ ತನಗೆ ಬೇಕಾದುದನ್ನು ಪಡೆಯಲು ಪ್ರಯತ್ನ ಶೀಲನಾಗಿರ ಬೇಕು.
ಕೈಗೆಟಕುವುದಿಲ್ಲವೆಂದು, ಕೈಚೆಲ್ಲ ಬಾರದು. ಮೂಕ ಪ್ರಾಣಿಗಳು ಸಹ ಕೊನೆವರೆಗೆ
ತಮ್ಮ ಪ್ರಯತ್ನ ಬಿಟ್ಟು ಕೊಡುವುದಿಲ್ಲ. ಇಲ್ಲಿ ನೋಡಿ, ನಮ್ಮ Rural Talent Friend, Anand Honnaya, ಪೋಷ್ಟ್ ಮಾಡಿದ ಇನ್ನೊಂದು ಅಪರೂಪದ ಫೋಟೋ......

No comments:

Post a Comment