Sunday 15 June 2014

ಅಸೆ ನಿರಂತರ 

ಮುಂಜಾವಿನ ಹೊಂಗಿರಣದಲ್ಲಿ
ಅರಳಿದ ಆಸೆ
ಮಧ್ಯಾನ್ಹದ ಉರಿಯಲ್ಲಿ
ಬಸವಳಿದು ಕಮರಿ ಮುದುರಿತು
ಮತ್ತೆ ಸಂಜೆಯ ತಂಬೆಳಕಿನಲಿ
ಮತ್ತೆ ಚೇತರಿಸಿ
ನಾಳಿನ ಉಷೆಯ 
ದಾರಿ ಕಾಯುವೆನೆಂದಿತು.

30.01.2014

No comments:

Post a Comment