Sunday 12 March 2017

ಮುಂಜಾವಿನ ಹೊಂಗಿರಣದಲ್ಲಿ
ಅರಳಿದ ಆಸೆ
ಮಧ್ಯಾನ್ಹದ ಉರಿಯಲ್ಲಿ
ಬಸವಳಿದು ಕಮರಿ ಮುದುರಿತು
ಮತ್ತೆ ಸಂಜೆಯ ತಂಬೆಳಕಿನಲಿ
ಮತ್ತೆ ಚೇತರಿಸಿಕೊಂಡು
ನಾಳಿನ ಉಷೆಯ
ದಾರಿ ಕಾಯುವೆನೆಂದಿತು.
(repeat)

No comments:

Post a Comment