Sunday 12 March 2017

ಕತ್ತಲೆಗೆ ಬೆಳಕೇ
ಸರಿಯಾದ ಉತ್ತರ,
ಆದರೆ ಬೆಳಕಿಗೆ
ಕತ್ತಲೆ ಉತ್ತರವಲ್ಲ.
ಬೆಳಕಿಗೆ ಇನ್ನೂ
ಹೆಚ್ಚಿನ ಉಜ್ವಲವಾದ
ಜ್ಯೋತಿಯೇ ಉತ್ತರ.
******ಶ್ರೀ ವಲ್ಲಭ ಚೈತನ್ಯರು.
(ದೇಶದಾದ್ಯಂತ, ಶ್ರೀ ಗಾಯತ್ರೀ ತಪೋ ಭೂಮಿಗಳ ಸಂಸ್ಥಾಪಕರು)

No comments:

Post a Comment